Description
ಚಿಕ್ಕ ವಯಸ್ಸಿನಲೆ ತಬ್ಬಲಿಯಾದ ಹುಡುಗ ದೈವಭಕ್ತನೂ ಆಗಿದ್ದ. ರಾಜ್ಯದ ಮಹಾಮಂತ್ರಿಯೇ ಅವನನ್ನು ಕೊಲ್ಲಲು ಪ್ರಯತ್ನಿಸಿದರೂ ದೇವರ ಕೃಪೆಯಿಂದ ಉಳಿದುಕೊಂಡು, ಮಂತ್ರಿಯ ಮಗಳನ್ನೇ ಮದುವೆಯಾದ. ಮತ್ತೆ ಸಾವಿನಿಂದ ಪಾರಾಗಿ ಮಹಾರಾಜನಾದ. ಶ್ರೀಕೃಷ್ಣನ ದರ್ಶನದ ಭಾಗ್ಯವನ್ನು ಪಡೆದ.
Specification
Additional information
book-no | 209 |
---|---|
author-name | |
published-date | 1974 |
language | Kannada |